Report of Konkani Adhyayana Peeta’s programme


Media Release

Write Comment     |     E-Mail To a Friend     |     Facebook     |     Twitter     |     Print


ಮ0ಗಳೂರು ವಿಶ್ವವಿದ್ಯಾನಿಲಯ

ದಿನಾಂಕ 26.08.2019ರ ಅಪರಾಹ್ನ 3.00 ಗಂಟೆಗೆ ವಿಶ್ವವಿದ್ಯಾನಿಲಯದ ಆಡಳಿತ ಸೌಧದಲ್ಲಿರುವ ಸಿಂಡಿಕೇಟು ಸಭಾಂಗಣದಲ್ಲಿ ಜರುಗಿದ ಕೊಂಕಣಿ ಅಧ್ಯಯನ ಪೀಠದ ಸಲಹಾ ಸಮಿತಿ ಸಭೆಯ ನಡಾವಳಿ

ಉಪಸ್ಥಿತರು:
1.    ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ
2.    ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ.
3.    ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ.

4.    ಶ್ರೀಮತಿ ಅರುಣಾ ಪಿ. ಕಾಮತ್           
ಸಿಂಡಿಕೇಟು ಸದಸ್ಯರು, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ
ಪ್ರಾಂಶುಪಾಲರು, ಎಸ್.ಡಿ.ಎಂ. ಕಾಲೇಜು ಆಫ್ ಬಿಸ್‍ನೆಸ್ ಮ್ಯಾನೇಜ್‍ಮೆಂಟ್, ಮಂಗಳೂರು.

5.    ಡಾ. ದೇವ್‍ದಾಸ್ ಪೈ,                                         
ಪ್ಲಾಟ್ ನಂ. 105, ದತ್ತ ಗಾರ್ಡನ್ಸ್, 5ನೇ ಕ್ರಾಸ್, ಎಂ.ಜಿ. ರೋಡ್,
ಕೊಡಿಯಾಲ್‍ಬೈಲ್, ಮಂಗಳೂರು-575 003.

6.    ಶ್ರೀ ಗೋಕುಲ್‍ದಾಸ್ ಪ್ರಭು,                                       
Umeಜ, 25-21-1320/42, ಓeತಿ ಒಚಿರಿiಟಚಿ ಅoಟoಟಿಥಿ,
ಜೆಪ್ಪು, ಕಂಕನಾಡಿ ಪೋಸ್ಟ್, ಮಂಗಳೂರು.

7.    ಶ್ರೀ. ಬಸ್ತಿ ವಾಮನ ಶೆಣೈ                       
ವಿಶ್ವ ಕೊಂಕಣಿ ಕೇಂದ್ರ, ಕೊಂಕಣಿ ಗಾಂವ್, ಶಕ್ತಿ ನಗರ,
ಮಂಗಳೂರು-575 018.

8.    ಶ್ರೀ ರೋಯ್ ಕಾಸ್ತೆಲಿನೊ                    
ಖoಥಿzಜeಟಿ, ಶಕ್ತಿ ನಗರ, ಮಂಗಳೂರು-575 018.

9.    ಶ್ರೀಮತಿ ಪೂರ್ಣಿಮಾ ಸುರೇಶ್                    
ನಾಯಕ್ ಕಂಪೌಂಡ್, ಸ.ಹಿ.ಪ್ರಾ.ಶಾಲೆ ಎದುರು,
ಮುಖ್ಯರಸ್ತೆ, ಹಿರಿಯಡಕ-576 113..

10.    ಶ್ರೀ ಪುಂಡಲೀಕ ಮರಾಠೆ                        
ಅಯೋಧ್ಯಾ, ಬಂಟಕಲ್ಲು, ಶಿರ್ವ -574 115.

11.    ಸಂಯೋಜಕರು                            
ಕೊಂಕಣಿ ಅಧ್ಯಯನ ಪೀಠ,
ಮಂಗಳೂರು ವಿಶ್ವವಿದ್ಯಾನಿಲಯ.
ಅನುಪಸ್ಥಿತರು

1.    ಪ್ರೆಸಿಡೆಂಟ್                            
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ,
ಲಾಲ್‍ಬಾಗ್, ಮಂಗಳೂರು.

ಪ್ರಾರಂಭದಲ್ಲಿ ಕೊಂಕಣಿ ಅಧ್ಯಯನ ಪೀಠದ ಸಂಯೋಜಕರಾಗಿರುವ ಡಾ. ಜಯವ0ತ ನಾಯಕ್, ಇವರು ಸಲಹಾ ಸಮಿತಿಯ ಎಲ್ಲಾ ಸದಸ್ಯರನ್ನು ಆತ್ಮೀಯವಾಗಿ ಸಭೆಗೆ ಸ್ವಾಗತಿಸಿ ಎಲ್ಲಾ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ಕಾರ್ಯಸೂಚಿ ಸಂಖ್ಯೆ 1
ವಿಷಯ: 2018-19ರ ಕಾರ್ಯಯೋಜನೆ ಮತ್ತು ಚಟುವಟಿಕೆಗಳ ವರದಿ.

ನಿರ್ಣಯ:     ಪೀಠದ ಸಂಯೋಜಕರು 2018-19ನೇ ಸಾಲಿನಲ್ಲಿ ಪೀಠದ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳು, ಸರಣಿ
 ಕಾರ್ಯ ಚಟುವಟಿಕೆಗಳು, ಪ್ರಸ್ತಾವಿತ ಯೋಜನೆಗಳು ಮತ್ತು ಆಯವ್ಯಯ ಇತ್ಯಾದಿಗಳ ಬಗ್ಗೆ ಮಂಡಿಸಿದ ವರದಿಯನ್ನು  ಸಭೆಯಲ್ಲಿ ಪರಿಶೀಲಿಸಿ ಅನುಮೋದಿಸಲಾಯಿತು.

ಕಾರ್ಯಸೂಚಿ ಸಂಖ್ಯೆ 2

ವಿಷಯ: 2018-19ರ ಆಯವ್ಯಯದ ವಿವರ
ನಿರ್ಣಯ: ಅನುಮೋದಿಸಲಾಯಿತು.
ಕ್ರ.ಸಂ



ಕ್ರ.ಸ    ಕಾರ್ಯಕ್ರಮಗಳು    ದಿನಾಂಕ    ವೆಚ್ಚ ರೂ.
1    ಕೊಂಕಣಿಅಧ್ಯಯನ ಪೀಠ ಸಲಹಾ ಮಂಡಳಿ ಸಭೆ    23-11-2018    12,618
2    ಆಶಾವಾದಿ ಪ್ರಕಾಶನ ಮುಂಬಯಿ ಸಹಯೋಗದೊಂದಿಗೆಕೊಂಕಣಿ ಸಾಹಿತ್ಯ ವಿಮರ್ಶೆರಾಷ್ಡ್ರೀಯ ವಿಚಾರ ಸಂಕಿರಣ    25-11-2018    53,590
3    ಮುಂಬಯಿಯಲ್ಲಿ ನಡೆದ ಕೊಂಕಣಿ ಸಮುದಾಯದ ಸಮ್ಮೇಳನ    19-01-2019 &
20-01-2019    43,141
4    ಕೊಂಕಣಿ ಅಧ್ಯಯನ ಪೀಠ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ     ನಡೆದ“ಕಾರ್ಯಾಗಾರ - ಕೊಂಕಣಿ ಸಾಹಿತ್ಯದಲ್ಲಿ ಮಹಿಳಾ ಬರಹಗಾರರು”    28-01-2019    20,755
5    ಕೊಂಕಣಿ ಅಧ್ಯಯನ ಪೀಠ ಹಾಗೂ ಕೊಂಕಣಿ ಸ್ನಾತಕೋತ್ತರ ಅಧ್ಯಯನ ವಿಭಾಗ ವಿಶ್ವವಿದ್ಯಾನಿಲಯ ಸಂಧ್ಯಾಕಾಲೇಜು ಮಂಗಳೂರು ಸಹಯೋಗದೊಂದಿಗೆ ನಡೆದ ಸಂಶೋಧನೆಯ ವಿಧಾನ” ಮತ್ತು ವೈವಿಧ್ಯಮಯ ಸರಣಿ”ಕಾರ್ಯಕ್ರಮ    08-02-2019
21-02-2019
22-02-2019    23,470
6    ಮ0ಗಳೂರು ವಿಶ್ವವಿದ್ಯಾನಿಲಯ ಕೊ0ಕಣಿ ಅಧ್ಯಯನ ಪೀಠ ಹಾಗೂ ಗೋವಾದ ಪಿಲಾರ್‍ನ ಫಾ.ಆಗ್ನೆಲ್ ಕಾಲೇಜಿನ ಸಹಯೋಗದಲ್ಲಿ ರಾಷ್ಟ ಮಟ್ಟದ ವಿಚಾರ ಸ0ಕಿರಣ     13-03-2019    1,04,905
7    ಮ0ಗಳೂರು ವಿಶ್ವವಿದ್ಯಾನಿಲಯ ಕೊ0ಕಣಿ ಅಧ್ಯಯನ ಪೀಠ ಹಾಗೂ ಮಿಲಾಗ್ರಿಸ್ ಕಾಲೇಜು ಸಹಯೋಗದಲ್ಲಿ ಕೊ0ಕಣಿ ಅ0ತರ್-ಕಾಲೇಜು ಸಾ0ಸ್ಕೃತಿಕ ಸ್ಪರ್ಧೆ     16-03-2018    68,274
8    ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠ, sಸ್ನಾತಕೋತ್ತರ ಹಿ0ದಿ ಅಧ್ಯಯನ ವಿಭಾಗ ವಿಶ್ವವಿದ್ಯಾನಿಲಯ ಕಾಲೇಜು ಮ0ಗಳೂರು ಹಾಗೂ ಕೊಂಕಣಿ ಸ್ನಾತಕೋತ್ತರ ಅಧ್ಯಯನ ವಿಭಾಗ ವಿಶ್ವವಿದ್ಯಾನಿಲಯ ಸಂಧ್ಯಾಕಾಲೇಜು ಮಂಗಳೂರು ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ  ಬಹು-ಭಾಷಾ ಏಕ ದಿನ ರಾಷ್ಟ್ರೀಯ ವಿಚಾರ ಸ0ಕಿರಣ    15-04-2019    1,01,778
9    ಶಿಷ್ಯವೇತನ ಅಭ್ಯರ್ಥಿಗಳಿಗೆ ನೀಡಿದ ಸಂಭಾವನೆ ಬಾಬ್ತು.     ಓov. 2018 ಣo ಒಚಿಡಿಛಿh 2019     1,40,000
10    ಕೊಂಕಣಿ ಅಧ್ಯಯನ ಪೀಠ ಕಛೇರಿ ಕೆಲಸ ಕಾರ್ಯಗಳಿಗೆ ಅಂಶಕಾಲಿಕ ನೆಲೆಯಲ್ಲಿ
ಜಾಬ್ ಟೈಪಿಸ್ಟ್ ಅವರಿಗೆ ನೀಡಿದ ಸಂಭಾವನೆ  ಬಾಬ್ತು     ಒಚಿಡಿಛಿh  2019  ಣo ಎuಟಥಿ 2019    25,000
11    ಕೊಂಕಣಿ ಎಂ.ಎ  ಪ್ರಥಮ ವರ್ಷದಒಟು ್ಟ5 ಪತ್ರಿಕೆಗಳಿಗೆ ತಲಾ 100 ಪುಟಗಳ ಕೈಪಿಡಿ.  
ಪದವಿ ತರಗತಿಗೆ ಕೊ0ಕಣಿ ಪಠ್ಯಕ್ರಮ ಆಧರಿತ ಕೊ0ಕಣಿ ತೂರೊ’ 200 ಪಠ್ಯ ಪುಸ್ತಕದ ಮುದ್ರಣ      ಂugusಣ 2019
    87,675
12    ಶಿಷ್ಯವೇತನ ಅಭ್ಯರ್ಥಿಗಳಿಗೆ ನೀಡಿದ ಸಂಭಾವನೆ ಬಾಬ್ತು.    ಂಠಿಡಿiಟ 2019 ಣo ಎuಟಥಿ 2019    1,20,000

13    ಶಿಷ್ಯವೇತನ ಅಭ್ಯರ್ಥಿಗಳಿಗೆ ಕ್ಷೇತ್ರಕಾರ್ಯ ಹಾಗೂ ಪ್ರಯೋಗಾಲಯ ಸಂಬಂಧಿಸಿದ ಪರಿಕರ ಖರೀದಿಸಲು ಮಾಡಲಾದ ಖರ್ಚಿನ ಬಾಬ್ತು.        51,541
    ಒಟ್ಟು ಮೊತ್ತ        8,53,047


ಕಾರ್ಯಸೂಚಿ ಸಂಖ್ಯೆ 3

ವಿಷಯ: 2019-20ರ ಕಾರ್ಯಯೋಜನೆ ಹಾಗೂ ಚಟುವಟಿಕೆಗಳ ಪ್ರಸ್ತಾವ
ನಿರ್ಣಯ: ಕೊಂಕಣಿ ಅಧ್ಯಯನ ಪೀಠದ 2019-2020ನೇ ಸಾಲಿನ ಈ ಕೆಳಗಿನ ಕಾರ್ಯಯೋಜನೆಗಳ ವಿವರ ಮತ್ತು ಖರ್ಚು
       ವೆಚ್ಚಗಳನ್ನು ಅನುಮೋದಿಸಲಾಯಿತು.

ಕ್ರ.ಸಂ                                ವಿಷಯ    ದಿನಾಂಕ     ಒಟ್ಟು ಮೊತ್ತರೂ.
1    ಕೊ0ಕಣಿ ಮಾನ್ಯತಾ ದಿನಾಚರಣೆ (ವಿಶ್ವವಿದ್ಯಾನಿಲಯ ಕಾಲೇಜು, ಮ0ಗಳೂರು)    20-08-2019    54,000
2    ರ0ಗಭೂಮಿ ತರಬೇತಿ ಸರ್ಟಿಫಿಕೇಟ್ ಕೋರ್ಸ್ ಒ0ದು ತಿ0ಗಳ ಅವಧಿ (ವಿಶ್ವವಿದ್ಯಾನಿಲಯ ಕಾಲೇಜು, ಮ0ಗಳೂರು)     20-08-2019  ಣo
20-09-2019
    1,00000
3    ರಾಷ್ಟ್ರೀಯ ವಿಚಾರ ಸ0ಕಿರಣ; ಗಿರಿಜನರ ಜನಪದ ಕಲೆ (ಗೋವಾ ರಾಜ್ಯದ ಕಾಣಕೋಣ)    19-09-2019    1,0,5000
4    ಕೊಂಕಣಿ ವಿಕಿಪಿಡಿಯ ಕಾರ್ಯಗಾರ   (4 ದಿನಗಳು)
    2019 Seಠಿಣ. ಈiಡಿsಣ  ತಿeeಞ     25,000
5    ಅ0ತರ್-ಕಾಲೇಜು ಸಾ0ಸ್ಕೃತಿಕ ಸ್ಪರ್ಧೆ (ಮ0ಗಳೂರಿನ ಪ್ರತಿಷ್ಠಿತ ಶಿಕ್ಷಣ ಸ0ಸ್ಥೆಯಲ್ಲಿ)    2019 Seಠಿಣ. Seಛಿoಟಿಜ ತಿeeಞ     75,000
6    ಕೊ0ಕಣಿ ಶಿಕ್ಷಣ/ಸಾಹಿತ್ಯದ ಕುರಿತು ಕಾರ್ಯಾಗಾರ



    ಔಛಿಣobeಡಿ -2019    50,000
7    ರಾಷ್ಟ್ರ ಖ್ಯಾತಿಯ ಹೆಸರಾ0ತ ಪ್ರಶಸ್ತಿ ವಿಜೇತ ಸಾಹಿತಿಯೋಡನೆ ಸ0ವಾದ ಹಾಗೂ ಕಥಾಗೋಷ್ಠಿ (ವಿಶ್ವವಿದ್ಯಾನಿಲಯ ಕಾಲೇಜು, ಮ0ಗಳೂರು)     ಓovembeಡಿ2019    75,000 
8    ಕೊ0ಕಣಿ ಜಾನಪದ ಕೋಶದ ರಚನೆ (ಎರಡು ವರ್ಷದ ಯೋಜನೆ)

     ಎಚಿಟಿuಚಿಡಿಥಿ 2020    75,000
9    ಸ್ನಾತಕ ಹಾಗೂ ಸ್ನಾತಕೋತ್ತರ ಕೊ0ಕಣಿ ಪಠ್ಯಕ್ರಮಕ್ಕೆ ಸ0ಬ0ಧಿಸಿ ಕಲಿಕಾ ಸಾಹಿತ್ಯ ರಚಿಸಿ ಪ್ರಕಟಿಸುವುದು     ಈebಡಿuಚಿಡಿಥಿ  2020    1,00000
10    ಕೊ0ಕಣಿ ಸಾಹಿತ್ಯ ಆಸ್ವಾದ ಸರ್ಟಿಪಿಕೇಟ್ ಕೋರ್ಸ್    Seಠಿಣembeಡಿ 2019    30,000
11    ಕೊ0ಕಣಿ ಜನಪದ ಗೀತೆ ಆಧರಿತ ಒ0ದು ದಿನದ ವಿಚಾರಸ0ಕಿರಣ    ಔಛಿಣobeಡಿ 2019    70,000
12    ಕೊ0ಕಣಿ ತೆಸೌರಸ್ ರಚನೆ (ಮೂರು ವರ್ಷದ ಯೋಜನೆ )    ಙeಚಿಡಿ –ಐoಟಿg     60,000
13    ಎರಡು ದಿನದ ರಾಷ್ಟ್ರೀಯ ಕಾರ್ಯಗಾರ  ಭಾಷಾ0ತರ ತತ್ವ ಮತ್ತು ಪ್ರಕ್ರಿಯೆ (ಸಹಯೋಗ ಗೋವಿ0ದ ಪೈ ಸ0ಶೋಧನಾ ಕೇ0ದ್ರ ಉಡುಪಿ)



    ಓovembeಡಿ-2019    1,00000
14    ಒ0ದು ದಿನದ ರಾಷ್ಟ್ರೀಯ ಸಮ್ಮೇಳನ  ಕೊ0ಕಣಿ ಸಾಹಿತ್ಯ ವಿಮರ್ಶೆ
    ಎಚಿಟಿuಚಿಡಿಥಿ2019    75,000
15    ಶೀಷ್ಯವೇತನ ಅಭ್ಯರ್ಥಿಗಳಿಗೆ ನೀಡಿದ ಸಂಭಾವನೆ ಬಾಬ್ತು.    ಂugusಣ 2019 ಣo ಒಚಿಡಿಛಿh 2020    2,40,000
16    ವಿವಿಧ ಕಾಲೇಜುಗಳಲ್ಲಿ ಕೊ0ಕಣಿ ಸ0ಘದ ಸಹಯೋಗದಲ್ಲಿ ಕಾರ್ಯಕ್ರಮ ಸ0ಘಟಿಸುವುದು    ಙeಚಿಡಿ ಟoಟಿg    50,000
17    ಕೊಂಕಣಿಅಧ್ಯಯನ ಪೀಠ ಹಾಗೂ ಕೊಂಕಣಿ ಸ್ನಾತಕೋತ್ತರ ಅಧ್ಯಯನ ವಿಭಾಗ ವಿಶ್ವವಿದ್ಯಾನಿಲಯ ಸಂಧ್ಯಾಕಾಲೇಜು ಮಂಗಳೂರು ಸಹಯೋಗದೊಂದಿಗೆ ಸರಣಿ”ಕಾರ್ಯಕ್ರಮ    ಙeಚಿಡಿ ಟoಟಿg    50,000
18    ಕೊಂಕಣಿ ಸಮುದಾಯದ ಆಯ್ದು ಜನರ ರಕ್ತ ಮಾದರಿಯ ವಿಶ್ಲೇಷಣೆಗೆ ತಗಲುವ ಹೆಚ್ಚುವರಿ ವೆಚ್ಚದ ಆ0ಶಿಕ ವೆಚ್ಚವನ್ನು ಭರಿಸುವುದು.         2,00000
19    ಇತರ ಖರ್ಚುವೆಚ್ಚ
1)    ಸಂಯೋಜಕರ  ಗೌರವ ಸಂಭಾವನೆ (ತಿಂಗಳಿಗೆ ರೂ.5,000/- ದಂತೆ 12 ತಿಂಗಳಿಗೆ)
2)    ಸಂಶೋಧನಾ ಸಹಾಯಕರ ಸಂಭಾವನೆ (ತಿಂಗಳಿಗೆ ರೂ.15,000/-ದಂತೆ ಇಬ್ಬರಿಗೆ 12 ತಿಂಗಳಿಗೆ)
3)    ಅಂಶಕಾಲೀಕ ನೆಲೆಯಲ್ಲಿ ಸಿಬ್ಬಂದಿ ನೇಮಕ (ತಿಂಗಳಿಗೆ ರೂ.5,000/- ದಂತೆ 12 ತಿಂಗಳಿಗೆ)
4)     ಸಂಶೋಧನಾ ಕ್ಷೇತ್ರಕಾರ್ಯ ಹಾಗೂ ಪ್ರಯೋಗಾಲಯ ಪರಿಕರ ವೆಚ್ಚ   

60,000
3,60,000 (1,20,000)
60,000 (35,000)
200000   


 4,40,000
20    ಖರೀದಿ
1.    ಕ್ಯಾಮರಾ  1                                  
2.    ಧ್ವನಿ ದಾಖಲೀಕರಣ 1   
   
40,000    10,000
    ಒಟ್ಟು ಅಂದಾಜು ಮೊತ್ತ        19,99,000
ಕಾರ್ಯಸೂಚಿ ಸಂಖ್ಯೆ 4

ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಷಯಗಳು

1.    ಕೊಂಕಣಿ ಅಧ್ಯಯನ ಪೀಠದ ದೈನಂದಿನ ಕೆಲಸ ಕಾರ್ಯ ನಿರ್ವಹಿಸಲು ಅಂಶಕಾಲಿಕ ನೆಲೆಯಲ್ಲಿ ಸಿಬ್ಬಂದಿ ನೇಮಕಾತಿ ಮಾಡುವಂತೆ ತೀರ್ಮಾನಿಸಲಾಯಿತು.
2.    ಕೊ0ಕಣಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರ ಸಲಹೆಯ0ತೆ ಪ್ರತಿ ಮೂರು ತಿ0ಗಳಿಗೊಮ್ಮೆ ಮ0ಗಳೂರಿನಲ್ಲಿ ಸಲಹಾ ಸಮಿತಿ ಸಭೆ ಸೇರಿ ಕಾರ್ಯ ಚಟುವಟಿಕೆಯ ಪ್ರಗತಿ ಪರಿಶೀಲಿಸುವ0ತೆ ನಿರ್ಣಯಿಸಲಾಯಿತು.
3.    ಕೊಂಕಣಿ ಸಮುದಾಯದ ಆಯ್ದು ಜನರ ರಕ್ತ ಮಾದರಿಯ ವಿಶ್ಲೇಷಣೆಗೆ ತಗಲುವ ಹೆಚ್ಚುವರಿ ವೆಚ್ಚದ ಆ0ಶಿಕ ವೆಚ್ಚವನ್ನು ಭರಿಸುವ ವಿಚಾರವನ್ನು ತಾತ್ಕಾಲಿಕವಾಗಿ ಮು0ದೂಡಲಾಗಿದೆ. ಸ0ಬ0ಧಪಟ್ಟ ವಿಚಾರವನ್ನು ಇಣhiಛಿಚಿಟ ಅಟeಚಿಡಿಚಿಟಿಛಿe ಪಡೆದ ತರುವಾಯ ಚರ್ಚಿಸಿ ಪರಿಗಣಿಸಬಹುದೆ0ದು ನಿರ್ಧರಿಸಲಾಯಿತು.
4.    ಕೊ0ಕಣಿ ಜನಪದ ಕೋಶ ರಚನೆಯ ಜವಾಬ್ದಾರಿಯನ್ನು ಡಾ ದೇವದಾಸ ಪೈ ನಿರ್ವಹಿಸುವ0ತೆ ಕೋರಲಾಯಿತು.
5.    ಕೊ0ಕಣಿ ತೆಸೌರಸ್ ರಚನೆ (ಮೂರು ವರ್ಷದ ಯೋಜನೆ) ಯ ನಿರ್ವಹಣೆಯ ಜವಾಬ್ದಾರಿಯನ್ನು ಡಾ ಗೋಕುಲದಾಸ ಪ್ರಭು ನಿರ್ವಹಿಸುವ0ತೆ ಕೋರಲಾಯಿತು.
6.    ಕೊ0ಕಣಿ ಅಧ್ಯಯನ ಪೀಠದ ಕಾರ್ಯ ಚಟುವಟಿಕೆಯನ್ನು ಸುಗಮವಾಗಿ ನಡೆಸಲು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ0ಯೋಜಕರಿಗೆ ನೆರವಾಗಲು  ಹೆಚ್ಚುವರಿ ಪೂರ್ಣಾವಧಿ ಸ0ಯೋಜಕರನ್ನು ನೇಮಿಸಬಹುದೆ0ದು ಸದಸ್ಯರಾರ ರೊಯ್ ಕ್ಯಾಸ್ತಲಿನೊ ಅಭಿಪ್ರಾಯಪಟ್ಟರು.
7.    ಹಣಕಾಸು ವರ್ಷದ ಪ್ರಾರ0ಭದಲ್ಲಿಯೇ ಸಲಹಾ ಸಮಿತಿ ಸಭೆ ನಡೆಸಿ, ಸಭೆಯಲ್ಲಿ ಕಾರ್ಯಯೋಜನೆ ಅನುಷ್ಠಾನಕ್ಕೆ ತೆಗೆದುಕೊ0ಡ ಕ್ರಮಗಳ ಕುರಿತು ಚರ್ಚಿಸಬೇಕು ಎ0ದು ನಿರ್ಧರಿಸಲಾಯಿತು.
8.    ಕೊಂಕಣಿ ಅಧ್ಯಯನ ಪೀಠದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ  ಪ್ರಕಟಿಸಬೇಕೆ0ದು ತೀರ್ಮಾನಿಸಲಾಯಿತು.
9.    ಅಧ್ಯಯನ ಪೀಠದ ವತಿಯಿಂದ ನಾಟಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುವ ಬದಲು ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವಂತೆ ನಿರ್ಣಯಿಸಲಾಯಿತು.

ಸಂಯೋಜಕರು ಸದಸ್ಯರ ಸಲಹೆ ಸಹಕಾರಗಳಿಗೆ ಧನ್ಯವಾದಗಳನ್ನು ಸಲ್ಲಿಸಿ ಸಭೆಯನ್ನು ಮುಕ್ತಾಯಗೊಳಿಸಿದರು. 


ಸಂಯೋಜಕರು                    ಕುಲಸಚಿವರು                   ಕುಲಪತಿಗಳು
ಕೊಂಕಣಿ ಅಧ್ಯಯನ ಪೀಠ

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Mangalorean Teen Feryl Rodrigues Shines as May Que
View More

Final Journey of John Henry Almeida (71 years) | LIVE from UdyavaraFinal Journey of John Henry Almeida (71 years) | LIVE from Udyavara
Final Journey of Mrs. Severine Pais (85 years) | LIVE from Milagres, Kallianpur, UdupiFinal Journey of Mrs. Severine Pais (85 years) | LIVE from Milagres, Kallianpur, Udupi
Final Journey of Mrs Lennie Saldanha (89 years) | LIVE from Kemmannu | UdupiFinal Journey of Mrs Lennie Saldanha (89 years) | LIVE from Kemmannu | Udupi
Final Journey of Zita Lewis (77 years) | LIVE from Kallianpur, UdupiFinal Journey of Zita Lewis (77 years) | LIVE from Kallianpur, Udupi
Final Journey of Henry Andrade (83 years) | LIVE from KemmannuFinal Journey of Henry Andrade (83 years) | LIVE from Kemmannu
Final Journey of Mr. Leo Britto (65 years) | LIVE from Mother of Sorrows Church, UdupiFinal Journey of Mr. Leo Britto (65 years) | LIVE from Mother of Sorrows Church, Udupi
Mount Rosary Church - Rozaricho Gaanch May 2025 IssueMount Rosary Church - Rozaricho Gaanch May 2025 Issue
Final Journey of Juliana Machado (93 years) | LIVE from Udyavara | UdupiFinal Journey of Juliana Machado (93 years) | LIVE from Udyavara | Udupi
Final Journey of Charles Pereira (78 years) | LIVE from KemmannuFinal Journey of Charles Pereira (78 years) | LIVE from Kemmannu
Milarchi Laram, Milagres Cathedral, Kallianpur, Diocese of Udupi, Bulletin - April 2025Milarchi Laram, Milagres Cathedral, Kallianpur, Diocese of Udupi, Bulletin - April 2025
Holy Saturday | St. Theresa Church, KemmannuHoly Saturday | St. Theresa Church, Kemmannu
Final Journey of Albert Lewis (85years) | LIVE From St Theresa’s Church Kemmannu | UdupiFinal Journey of Albert Lewis (85years) | LIVE From St Theresa’s Church Kemmannu | Udupi
Final Journey of Bernard G D’Souza | LIVE from MoodubelleFinal Journey of Bernard G D’Souza | LIVE from Moodubelle
Earth Angels Kemmannu Unite: Supporting Asha Fernandes on Women’s DayEarth Angels Kemmannu Unite: Supporting Asha Fernandes on Women’s Day
Final Journey of Joseph Peter Fernandes (64 years) | LIVE From Milagres, Kallianpur, UdupiFinal Journey of Joseph Peter Fernandes (64 years) | LIVE From Milagres, Kallianpur, Udupi
Milagres Cathedral, Kallianpur, Udupi - Parish Bulletin - January 2025 IssueMilagres Cathedral, Kallianpur, Udupi - Parish Bulletin - January 2025 Issue
Rozaricho Gaanch 2024 December Issue - Mount Rosary Church, SanthekatteRozaricho Gaanch 2024 December Issue - Mount Rosary Church, Santhekatte
Land/Houses for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.Land/Houses  for Sale in Kaup, Manipal, Kallianpur, Santhekatte, Uppor, Nejar, Kemmannu, Malpe, Ambalpady.
Naturya - Taste of Namma Udupi - Order NOWNaturya - Taste of Namma Udupi - Order NOW
Focus Studio, Near Hotel Kidiyoor, UdupiFocus Studio, Near Hotel Kidiyoor, Udupi