ಉಡುಪಿಯ ಶ೦ಕರಪುರದ ವಿಶ್ವಾಸದ ಮನೆಯಲ್ಲಿ ನೂತನವಾಗಿ ಆರ೦ಭಗೊ೦ಡ ಹೊಲಿಗೆ ವೃತ್ತಿ ತರಬೇತಿ ಉದ್ಘಾಟನೆ
ಫೆ.5ಮತ್ತು6ರ೦ದು ಕಾಪು ಬೀಚ್ನಲ್ಲಿ ಸ್ನೇಹದ ಕಡಲಲ್ಲಿ ಕಡಲೋತ್ಸವ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ
ಉಡುಪಿ: ರೌಡಿ ವಿನೋದ್ ಶೆಟ್ಟಿಗಾರ್ ಹತ್ಯೆ ಪ್ರಕರಣ : ಕೊಲೆಗೆ ಸಂಚು ರೂಪಿಸಿದ ಆರೋಪಿ ಕುಖ್ಯಾತ ರೌಡಿ ಪಿಟ್ಟಿ ನಾಗೇಶ್ ಬಂಧನ
ಉಡುಪಿ:ಜ,25. ಬಡಗುತಿಟ್ಟಿನ ಹವ್ಯಾಸಿ ಯಕ್ಷಗಾನ ಸ೦ಘಗಳ ಜನಕನೆ೦ದೆ ಖ್ಯಾತಿ ಪಡೆದಿರುವ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಸ೦ಚಾರೀ ಯಕ್ಷಗಾನ ಭ೦ಡಾರ ಬಿರುದಾ೦ಕಿತ ದಿ. ತೋನ್ಸೆ ಕಾ೦ತಪ್ಪ ಮಾಸ್ತರರ ಜನ್ಮ ಶತಾಬ್ದ ಕಾರ್ಯಕ್ರಮ ಜನವರಿ 26ರ೦ದು ಉಡುಪಿ ಪಿ.ಪಿ.ಸಿ. ಸಭಾ೦ಗಣದಲ್ಲಿ ನಡೆಯಿತು. ಸಮಾರ೦ಭದ ಉದ್ಘಾಟನೆಯನ್ನು ಅ೦ಬಲಪಾಡಿ ದೇವಳದ ಧರ್ಮದರ್ಶಿ ಡಾ. ಬಿ. ವಿಜಯಬಲ್ಲಾಳ್
ಫೆಬ್ರವರಿ 1 ರಂದು ಉಡುಪಿಯಲ್ಲಿ ಬನ್ನಂಜೆ ಶ್ರೀ ರಾಮಾಚಾರ್ಯ ಸಂಸ್ಮರಣಾ ಪುರಸ್ಕಾರ ಸಮಾರಂಭ
ಜ.31ರಿಂದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವಸತಿ ನಿಲಯಕ್ಕೆ ಆಯ್ಕೆ ಪ್ರಕ್ರಿಯೆ
ಜ.26೦ದು ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ತೋನ್ಸೆ ಕಾ೦ತಪ್ಪ ಮಾಸ್ತರ್ ರವರ ಜನ್ಮಶತಾಬ್ದಿ
ಪ್ರೇಮ್ಜೀ, ಗಿರೀಶ್ ಕಾಸರವಳ್ಳಿ, ಡಾ. ರಾಮದಾಸ್ ಪೈ, ದುಬೈ ಡಾ.ಅಜಾದ್ ಮೂಪೆನ್, ವಿವಿಎಸ್ಗೆ ಪದ್ಮ ಪ್ರಶಸ್ತಿ : ಕರ್ನಾಟಕಕ್ಕೆ 11 ಪ್ರಶಸ್ತಿ
ಕರ್ನಾಟಕ ಬಂದ್ : ಆರು ಮಂದಿಗೆ ಹೈಕೋರ್ಟ್ ನೋಟಿಸ್
ಉಡುಪಿ ಭಾರತ ವಿದ್ಯಾರ್ಥಿ ಫೆಡರೇಶನ್ ಹಾಗೂ ಉಡುಪಿ ಅತಿಥಿ ಉಪನ್ಯಾಸಕರ ಸ೦ಘ ಇವರ ವತಿಯಿ೦ದ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ೦ತೆ ಒತ್ತಾಯಿಸಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಛೇರಿಯ ಎದುರು ಪ್ರತಿಭಟನಾ ಧರಣೆ ನಡೆಯಿತು.
ಭಾರತೀಯ ಜೇಸಿಸ್ ವಲಯ15ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕರಾಗಿ ಜೇಸಿ ರಾಜೇಶ್ ಡಿ. ಶೆಣೈಯವರು ವಲಯಾಧ್ಯಕ್ಷ ಜೇಸಿ ಆಶಿತ್ ಕುಮಾರ್ರಿಂದ ನೇಮಕಗೊಂಡಿದ್ದಾರೆ.
ತಿರುಪತಿಯಲ್ಲಿ ನಾಪತ್ತೆ: ಪಡುಬಿದ್ರಿಯಲ್ಲಿ ಪ್ರತ್ಯಕ್ಷ!
ಪುತ್ತೂರು : ಮಾನವ ಕುಲಕ್ಕೆ ಒಳಿತು ಬಯಸುವವರು ಮತ್ತು ಪ್ರವಾದಿ ಅವರ ಜೀವನ ಪದ್ಧತಿ ಅನುಸರಿಸುವವರು ನೈಜ ಮುಸ್ಲಿಮರು ಎಂದು ಬೆಂಗಳೂರಿನ ಡಯಟ್ ಸಂಸ್ಥೆಯ ಉಮ್ಮರ್ ಶರೀಫ್ ಹೇಳಿದರು.
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ರವಿವಾರ ನಡೆದ ಸಲಫಿ ಸಮ್ಮೇಳನದ ಭಾವೈಕ್ಯತಾ ಅಧಿವೇಶನದಲ್ಲಿ ಅವರು ’ಧರ್ಮ ಮಾನವ ಒಳಿತಿಗೆ’ ಎಂಬ ವಿಚಾರದ ಕುರಿತು ಮಾತನಾಡಿದರು.
ಉಡುಪಿ : ರಾಜ್ಯಪಾಲರ ವಿರುದ್ಧ ಬಿಜೆಪಿ ನೀಡಿದ ಕರೆಯಂತೆ ಶನಿವಾರ ನಡೆದ ಬಂದ್ ಜಿಲ್ಲೆಯಲ್ಲಿ ಪೂರ್ಣ ಶಾಂತಿಯುತವಾಗಿದೆ.
ಮುಂಬಯಿ: ಉದ್ಯಮಪತಿ ಅನಿಲ್ ಅಂಬಾನಿಗೆ ಪಾಕಿಸ್ಥಾನೀ ಪ್ರಜೆಯ ಸೋಗಿನಲ್ಲಿ ಬೆದರಿಕೆಯ ಇ-ಮೇಲ್ ಕಳುಹಿಸಿದ್ದ 17ರ ಹರೆಯದ ಬಾಲಕ ಸೆರೆಯಾಗಿದ್ದಾನೆ.
ಝಾರ್ಖಂಡ್ನ ಧನ್ಬಾದ್ ಜಿಲ್ಲೆಯ ಶಾಲಾ ವಿದ್ಯಾರ್ಥಿ ರಾಜೇಶ್ ಕುಮಾರ್ ಅಗ್ರವಾಲ್ ಬಂಧಿತ. ಆತನನ್ನು ಮುಂಬಯಿಗೆ ಕರೆ ತರಲಾಗಿದೆ.
ಆರೋಪಿಯು ತನ್ನ ವೈಯಕ್ತಿಕ ಇ-ಮೇಲ್ ವಿಳಾಸದಿಂದ ಅಂಬಾನಿಯವರ ವೈಯಕ್ತಿಕ ಇ-ಮೇಲ್ ವಿಳಾಸಕ್ಕೆ ಜ.15ರಂದು ಇ-ಮೇಲ್ ಕಳುಹಿಸಿ ಅಂಬಾನಿಯವರನ್ನು ಕೊಲ್ಲುವುದಾಗಿ ಬೆದರಿಸಿದ್ದ. ಇ-ಮೇಲ್ ಅಗ್ರವಾಲ್ ತಾನು ಪಾಕಿಸ್ಥಾನೀ ಪ್ರಜೆ ಎಂದು ಹೇಳಿಕೊಂಡಿದ್ದ ಎಂದು ಅಪರಾಧ ಪತ್ತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ದೇವನ್ ಭಾರತಿ ಹೇಳಿದ್ದಾರೆ.
ಭ್ರಷ್ಟಾಚಾರದ ಆರೋಪದಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅನುಮತಿ ನೀಡಿದ ಬೆನ್ನಲ್ಲೇ, ವಕೀಲರಾದ ಸಿರಾಜ್ ಭಾಷಾ ಮತ್ತು ಬಾಲರಾಜ್ ಅವರು ಶನಿವಾರ ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಎರಡು ಮೊಕದ್ದಮೆ ದಾಖಲಿಸಿದ್ದು, ದೂರನ್ನು ನ್ಯಾಯಾಧೀಶರು ಸ್ವೀಕರಿಸಿದ್ದಾರೆ. ಅಲ್ಲದೇ ಜ.24ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಕಾರವಾರ ಜನರಲ್ಲಿ ನೇತ್ರದಾನದ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ಸರಕಾರಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಸಾಕಷ್ಟು ರೀತಿಯ ಪ್ರಚಾರ ಕಾರ್ಯಗಳನ್ನು ಕೈಗೊಂಡಿರುವುದನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ ಆದರೆ ಮುಂಬೈನ ಉತ್ಸಾಹಿಯೊಬ್ಬರು ಮುಂಬೈನಿಂದ ಕೇರಳದವರೆಗೆ ಹಿಮ್ಮುಖವಾಗಿ ನಡೆಯುವ ಸಾಹಸಕ್ಕೆ ಕೈ ಹಾಕಿದ್ದಾರೆ.
Rozaricho Gaanch April, 2024 - Ester issue
Final Journey Of Theresa D’Souza (79 years) | LIVE From Kemmannu | Udupi |
Invest Smart and Earn Big!
Creating a World of Peaceful Stay!
For the Future Perfect Life that you Deserve! Contact : Rohan Corporation, Mangalore.
Final Journey Of Joe Victor Lewis (46 years) | LIVE From Kemmannu | Organ Donor | Udupi |
Milagres Cathedral, Kallianpur, Udupi - Parish Bulletin - Feb 2024 Issue
Easter Vigil 2024 | Holy Saturday | St. Theresa’s Church, Kemmannu, Udupi | LIVE
Way Of Cross on Good Friday 2024 | Live From | St. Theresa’s Church, Kemmannu, Udupi | LIVE
Good Friday 2024 | St. Theresa’s Church, Kemmannu | LIVE | Udupi
2 BHK Flat for sale on the 6th floor of Eden Heritage, Santhekatte, Kallianpur, Udupi
Maundy Thursday 2024 | LIVE From St. Theresa’s Church, Kemmannu | Udupi |
Kemmennu for sale 1 BHK 628 sqft, Air Conditioned flat
Symphony98 Releases Soul-Stirring Rendition of Lenten Hymn "Khursa Thain"
Palm Sunday 2024 at St. Theresa’s Church, Kemmannu | LIVE
Final Journey of Patrick Oliveira (83 years) || LIVE From Kemmannu
Carmel School Science Exhibition Day || Kmmannu Channel
Final Journey of Prakash Crasta | LIVE From Kemmannu || Kemmannu Channel
ಪ್ರಗತಿ ಮಹಿಳಾ ಮಹಾ ಸಂಘ | ಸ್ತ್ರೀಯಾಂಚ್ಯಾ ದಿಸಾಚೊ ಸಂಭ್ರಮ್ 2024 || ಸಾಸ್ತಾನ್ ಘಟಕ್
Valentine’s Day Special❤️||Multi-lingual Covers || Symphony98 From Kemmannu
Rozaricho Gaanch December 2023 issue, Mount Rosary Church Santhekatte Kallianpur, Udupi
An Ernest Appeal From Milagres Cathedral, Kallianpur, Diocese of Udupi
Diocese of Udupi - Uzvd Decennial Special Issue
Final Journey Of Canute Pinto (52 years) | LIVE From Mount Rosary Church | Kallianpura | Udupi
Earth Angels Anniversary | Comedy Show 2024 | Live From St. Theresa’s Church | Kemmannu | Udupi
Confraternity Sunday | St. Theresa’s Church, Kemmannu
Kemmannu Cricket Match 2024 | LIVE from Kemmannu
Naturya - Taste of Namma Udupi - Order NOW
New Management takes over Bannur Mutton, Santhekatte, Kallianpur. Visit us and feel the difference.
Focus Studio, Near Hotel Kidiyoor, Udupi
Earth Angels - Kemmannu Since 2023
Kemmannu Channel - Ktv Live Stream - To Book - Contact Here
Click here for Kemmannu Knn Facebook Link